Wednesday, 10 November 2021

KUVEMPU VISHVA SANDESHA

 ಕುವೆಂಪು ನೆನಪಿನಲಿ                 

 ಸಂಶೋಧನೆಯ ಬೀಜ ಸೂತ್ರಗಳ ಅರ್ಥೈಸಿ  ಕೊಳ್ಳುತ್ತಾ  ಸಂತತಿಯ ಕೋಡಿಂಗ್ ಡಿಕೋಡಿಂಗ್ನ ಸ್ಮರಣೆಯಲ್ಲಿ ವಿಶ್ವದೆಲ್ಲೆಡೆ ಶಕ್ತಿಯ                          ಶಾಂತಿ ಮಂತ್ರದ ಬೀಜದಲಿ.  ತಂತ್ರಜ್ಞ ಮಂತ್ರಜ್ಞರ      ಸೌರ ವಿದ್ಯುತ್ಚಿಂತನೆಯ ಬೀಜದಲಿ//                         

೭೬೫ ಕೆವಿ ಸಿ/ ೧೫೦೦ ಡಿ ಸಿ ಬೃಹತ್ವಾಹಕದ ಚಿಂತನೆಯಲಿ; 

ವಿಶ್ವ ಆರ್ಥಿಕ ನೆರವಿನಲಿ ಸಂಘಟನೆಯ ಬೃಹತ್ ವೃಕ್ಷವಾಗೇ                          ರಾಷ್ಟ್ರಾದ್ಯಂತ ಜಿಲ್ಲೆ- ಜಿಲ್ಲೆ ಗಳ ಅರಣ್ಯಕಂದಾಯ ವಿದ್ಯುತ್ 

ಕ್ಷೇತ್ರ ಗಳ  ಒಂದಾಗುತ್ತಲಿ ಮಹಾಯೋಜನ ಭಾರತದ ಶಕ್ತಿ·

 

ಪ್ರಗತಿಯ ಧ್ಯೇಯವಾಕ್ಯ ವಿಶ್ವ ಶಕ್ತಿಯಲಿ ಸೂರ್ಯಶಕ್ತಿ ಚಿಂತನೆ

ವಿಶ್ವವಿದ್ಯುತ್ ಜಾಲಗಳ ಪ್ರಗತಿಯ ಚಿಂತನೆ 

ಕಾರ್ಯ ರೂಪಕೆ ಜಿಲ್ಲೆ- ಜಿಲ್ಲೆಗಳು ರಾಜ್ಯ-ರಾಜ್ಯಗಳು ಒಂದಾಗಲಿ                            ವಿಶ್ವಮಾನವ ವಿಶ್ವ ಶಕ್ತಿಯತ್ತ ಭುವಿಯ ಚಲನೆ ತನ್ನ ಅಕ್ಷದಿ 

ಸೂರ್ಯನ ಸುತ್ತಲೂ ಸೌರವಿದ್ಯುತ್ ಪ್ರಗತಿಯಲಿ//

                   (TransNational Grid)

 

0 Comments:

Post a Comment

Subscribe to Post Comments [Atom]

<< Home